ನಗಾರಿ ಉಪ್ಪರಿಗೆಯನ್ನು ಪುನರ್ ನಿರ್ಮಾಣ ಮಾಡುವರೇ ಊರವರ, ಭಕ್ತಾದಿಗಳ ದಾನಿಗಳ ಸಮಾಲೋಚನಾ ಸಭೆ
ದಿನಾಂಕ 25-05-2025ನೇ ರವಿವಾರ ಪೂರ್ವಾಹ್ನ ಘಂಟೆ 10:00 ಕ್ಕೆ
ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ.