ಸಮಾಲೋಚನಾ ಸಭೆ

ಸಮಾಲೋಚನಾ ಸಭೆ
25 May, 2025 Announcements

ನಗಾರಿ ಉಪ್ಪರಿಗೆಯನ್ನು ಪುನರ್ ನಿರ್ಮಾಣ ಮಾಡುವರೇ ಊರವರ, ಭಕ್ತಾದಿಗಳ ದಾನಿಗಳ ಸಮಾಲೋಚನಾ ಸಭೆ

ದಿನಾಂಕ 25-05-2025ನೇ ರವಿವಾರ ಪೂರ್ವಾಹ್ನ ಘಂಟೆ 10:00 ಕ್ಕೆ

ಪೆರ್ಡೂರು ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಸಮಾಲೋಚನಾ ಸಭೆಯನ್ನು ಕರೆಯಲಾಗಿದೆ.